ಆ ವಿಧ್ಯಾರ್ಥಿನಿ ಗೆ ನನ್ನಿಂದ ಆದ ಹಣಕಾಸು ಸಹಾಯ ಮಾಡಿದ್ದು,
ಇದು ಏನೋ ನಾನು ಇಷ್ಟು ಸಹಾಯ ಮಾಡಿದೀನಿ ಅಂತ ಹೇಳೋಕ್ಕೊಬೇಕು ಇದರಿಂದ ನಾನು ಇನ್ನೂ ಲಾಭ ಪಡ್ಕೋಬೇಕು ಅಂತ ಅಲ್ಲ,ಇಂತ ಸಹಾಯವನ್ನು ನಾನು ಎರಡು ವರ್ಷದಿಂದ ಮಾಡುತ್ತಾ ಇದ್ದೇನೆ ಆದ್ರೆ ಯಾವತ್ತೂ ನಾನು ಇಷ್ಟು ಸಹಾಯ ಮಾಡಿದೆ ಅಂತ ಯಾವತ್ತೂ ಹೇಳಿಕೊಂಡಿಲ್ಲ,ಆದ್ರೆ ಇವತ್ತು ಹೇಳಿಕೊಳ್ಳೋದಕ್ಕೆ ಪ್ರಮುಖ ಕಾರಣ ಇದನ್ನು ಗಮನಿಸಿ ಒಬ್ಬರು ಆದ್ರೂ ನನ್ನ ಜಾಬ್ ಅಲ್ಲಿ ಇರುವ ಸ್ಪರ್ಧಾರ್ಥಿ,ಹಣದ ಅನುಕೂಲ ಇರುವವರು ಕಷ್ಟದಲ್ಲಿ,ಬಡತನದಲ್ಲಿ ಓದುವವರಿಗೆ ತಮ್ಮಿಂದ ಆಗುವ ಸಹಾಯ ಮಾಡಲಿ ಎನ್ನುವ ಆಶೆ ಅಷ್ಟೇ, ಅದು ಒಂದೇ ಉದ್ಧೇಶ ಇದರಿಂದ ಏನು ನಾನು ಏನು ಲಾಭ ಪಡೆಯೋಕೇ ರಾಜಕಾರಿಣಿ ಅಲ್ಲ ಒಬ್ಬ ಬಿಜಿನೆಸ್ ಮ್ಯಾನ್ ಅಷ್ಟೇ,ಯಾಕೆ ಅಂದ್ರೆ ಕೆಲವರು ಎಲ್ಲದರಲ್ಲೂ ಒಂದು ಟೀಕೆ ಮಾಡುತ್ತಾರೆ ಅದಕ್ಕೆ ಇದಕ್ಕೂ ಕೂಡ ಕೆಲವರು ಟೀಕೆ ಮಾಡಿ ಹೀಯಾಳಿಸುವರು ಇರುತ್ತಾರೆ ಅವರ ಹಾಗೆ ಮುಂದುವರಿಯಲಿ ನಮಗೆ ದೇವರು ಇನ್ನೂ ಹೆಚ್ಚಿನ ಶಕ್ತಿ ಕೊಡಲಿ ನಾವು ಹೀಗೆ ಇನ್ನೂ ಸಹಾಯ ಮಾಡುತ್ತಾ ಸಾಗೋಣ ಒಳ್ಳೆ ಕೆಲಸ ಮಾಡೋಣ.

September 2, 2026 5.5K 3